ಗೋಹತ್ಯೆ ನಿಷೇಧ ಕಾಯ್ದೆ ಹೆಸರಲ್ಲಿ ಕಾಂಗ್ರೆಸ್ - ಬಿಜೆಪಿ ಜಟಾಪಟಿ!
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಗೋ ಹತ್ಯೆ ನಿಷೇಧ ಕಾನೂನನ್ನ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಪಶುಸಂಗೋಪನಾ ಸಚಿವರು ನೀಡಿದ ಹೇಳಿಕೆ. ಕಾಂಗ್ರೆಸ್ನ ಈ ನಿಲುವಿಗೆ ಬಿಜೆಪಿ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಕೋಮು ಧೃವೀಕರಣ ತಂತ್ರಗಾರಿಕೆಯೊಂದಿಗೆ ಈ ರೀತಿಯ ನಿರ್ಧಾರ ಮಾಡಲು ಹೊರಟಿದೆಯಾ ಎಂಬ ಪ್ರಶ್ನೆಗಳೂ ಎದ್ದಿವೆ. ಲೋಕಸಭಾ ಚುನಾವಣೆಗೆ 11 ತಿಂಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆ ಕುತೂಹಲ ಕೆರಳಿಸಿದೆ.