Karnataka Drought : ರಾಜ್ಯದಲ್ಲಿ ಏರುತ್ತಿದೆ ಉಷ್ಣಾಂಶ.. ಇಳಿಯುತ್ತಿದೆ ಅಂತರ್ಜಲ!
1266 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯಾದ್ಯಂತ ಉಷ್ಣಾಂಶ ಏರಿಕೆ ಜೊತೆಯಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಪರಿಸ್ಥಿತಿ ಈಗಲೇ ಗಂಭೀರ ಸ್ವರೂಪಕ್ಕೆ ತಿರುಗಿದೆ. ನದಿ, ಕೆರೆಗಳಲ್ಲಿ ನೀರಿಲ್ಲ, ಅಂತರ್ಜಲವೂ ಸಿಗ್ತಿಲ್ಲ ಅನ್ನೋ ಪರಿಸ್ಥಿತಿ ಈ ಜಿಲ್ಲೆಗಳಲ್ಲಿ ಇದೆ. ಟ್ಯಾಂಕರ್ ಹಾವಳಿ ಶುರುವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಟ್ಯಾಂಕರ್ ನೀರಿಗೆ ಮೂರು ಸಾವಿರ ರೂಪಾಯಿ ಕೊಟ್ಟರೂ ನೀರು ಸಿಗದಂತಾಗಿದೆ. ಅದರಲ್ಲೂ ಕಾವೇರಿ ನೀರು ಸರಬರಾಜು ಆಗದ ಪ್ರದೇಶಗಳ ಕಥೆ ದೇವರಿಗೇ ಪ್ರೀತಿ ಎಂಬಂತಾಗಿದೆ.