ಮೈತ್ರಿ ಮಾತುಕತೆ ವೇಳೆ ಬಿಜೆಪಿ ನಾಯಕರನ್ನು ಹೈಕಮಾಂಡ್ ಕಡೆಗಣಿಸಿದ್ದು ಸರಿಯೇ? ; ಡಿವಿಎಸ್ ಏನಂದ್ರು..?
2148 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸೊಲಲು ಕಾರಣವೇನು? ಪ್ರತಿಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲವೇಕೆ?, ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಮಲ ಪಕ್ಷಕ್ಕೆ ಆಗುವ ಲಾಭವೇನು? ಮೈತ್ರಿ ಮಾತುಕತೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಕಡೆಗಣಿಸಿದ್ದು ಸರಿಯೇ? ಮುಂತಾದ ಹಲವು ಪ್ರಶ್ನೆಗಳಿಗೆ ಮಾಜಿ ಸಿಎಂ ಹಾಗೂ ಸಂಸದ ಡಿ.ವಿ ಸದಾನಂದ ಗೌಡ ಉತ್ತರ ನೀಡಿದ್ದಾರೆ. ಸದಾ ನಗುತ್ತಿರುವ ಸದಾನಂದ ಗೌಡರ ಮುಖದಲ್ಲಿ ನಗು ಮಾಸಲು ಕಾರಣವೇನು ಎಂಬ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ವಿಜಯ ಕರ್ನಾಟಕ ವೆಬ್ ಜೊತೆಗಿನ ವಿಶೇಷ ಸಂದರ್ಶನಕ್ಕಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.