ಘಟಾನುಘಟಿ ನಾಯಕರಿಗೆ ಟಿಕೆಟ್ ಮಿಸ್; ಬಿಜೆಪಿ ಪಾಳೆಯದಲ್ಲಿ ಅಸಮಾಧಾನದ ಹೊಗೆ..!
ಬರೋಬ್ಬರಿ ಒಂದು ವಾರದ ಕಸರತ್ತಿನ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಣೆ ಮಾಡಿದೆ, ಮೊದಲ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನುಳಿದ ಕ್ಷೇತ್ರ ಗಳ ಪೈಕಿ ಮೂರನ್ನು ಮಿತ್ರ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಬಾಕಿ 5 ಕೇತ್ರ ಉಳಿದಿದೆ ಅದನ್ನ ಎರಡನೇ ಹಂತದಲ್ಲಿ ಬಿಡುಗಡೆ ಮಾಡುತ್ತೆ.. ಸದ್ಯ 8 ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದೆ. ಇವರೆಲ್ಲರೂ ಕೂಡ ಟಿಕೆಟ್ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲೇ ಇದ್ರು, ಅದ್ರೆ ಹೈಕಮಾಂಡ್ ಇದನೆಲ್ಲ ಬುಡ ಮೇಲೆ ಮಾಡಿದೆ. ಟಿಕೆಟ್ ಏನೋ ಘೋಷಣೆ ಆಯ್ತು ಆದ್ರೆ ಟಿಕೆಟ್ ಕೈ ತಪ್ಪಿದೋರು ಸುಮ್ಮನೇ ಇರ್ತಾರಾ,, ಇಲ್ಲ ಇದೀಗ ಬಿಜೆಪಿ ಪಾಳೆಯದಲ್ಲಿ ಬಂಡಾಯದ ಕಿಚ್ಚು ಹೊರ ಬೀಳೋ ಸಾಧ್ಯೆತೆ ಇದೆ.. ಅದರಲ್ಲೂ ಒಂದಿಷ್ಟು ಕ್ಷೇಥ್ರದ ಘಟಾನುಘಟಿ ನಾಯಕರಿಗೆ ಟಿಕೆಟ್ ಕೈ ತಪ್ಪಿದೆ. ಬೆಂಬಲಿಗರು ಪ್ರತಿಭಟನೆ ಮಾಡಿದ್ರು.. ನಮ್ಮ ನಾಯಕನಿಗೆ ಯಾಕೆ ಟಿಕೆಟ್ ಕೊಡಲಿಲ್ಲ,.. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಹಾಗೇ ಹೀಗೆ ಅಂತ ಹೈಕಮಾಂಡ್ ವಿರುದ್ಧ ಹಾಗೂ ರಾಜ್ಯ ನಾಯಕರ ವಿರುದ್ಧ ಪ್ರತಿಭಟನೆ ಮಾಡಿದ್ರು.. ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ತಪ್ಪಿದೆ.. ಅವರ ಮುಂದಿನ ನಡೆ ಏನಾಗಬಹುದು, ಇದೆಲ್ಲದರ ಮಾಹಿತಿ ನೋಡ್ತಾ ಹೋಗೋಣಘಟಾನುಘಟಿ ನಾಯಕರಿಗೆ ಟಿಕೆಟ್ ಮಿಸ್; ಬಿಜೆಪಿ ಪಾಳೆಯದಲ್ಲಿ ಅಸಮಾಧಾನದ ಹೊಗೆ..!- news
- He Expressed His Displeasure Against The Party For Missing The Lok Sabha Ticket To The Aspirants