ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ! ಮಳೆಗಾಲದ ಸಿದ್ದತೆ ಮರೆತಿದೆ ಬಿಬಿಎಂಪಿ!
1051 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಚುನಾವಣೆ ಹೆಸರಲ್ಲಿ ಮಳೆಗಾಲದ ಸಿದ್ದತೆಯನ್ನೇ ಬಿಬಿಎಂಪಿ ಮರೆತಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ ಬಹುತೇಕ ಚರಂಡಿ, ರಾಜಕಾಲುವೆಗಳ ಸ್ವಚ್ಛತೆ ಈವರೆಗೂ ಆಗಿಲ್ಲ. ಜೊತೆಗೆ ಅವೈಜ್ಞಾನಿಕ ಅಂಡರ್ ಪಾಸ್ಗಳೇ ಡೇಂಜರ್ ಸ್ಪಾಟ್ ಆಗಿ ಬದಲಾಗಿವೆ. ಹೀಗಾಗಿ ಮಳೆಗಾಲದಲ್ಲಿ ವರ್ಷಧಾರೆಯಾದ್ರೆ ಮಳೆ ನೀರು ಸುಗಮವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆಗಳೇ ಇಲ್ಲವಾಗಿವೆ. ಜನ ಸಾಮಾನ್ಯರು, ವಾಹನ ಸವಾರರು ಇಂಥಾ ಹೊತ್ತಲ್ಲಿ ಆದಷ್ಟೂ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆ ಇದೆ.