ಶಂಕರಾಚಾರ್ಯರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಹತ್ವ!
ಧಾರ್ಮಿಕ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಶಂಕರಾಚಾರ್ಯರು ಜಗತ್ತಿನ ಸರ್ವಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಪ್ರಮುಖರು. ಇವರನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ದೈವೀ ಸ್ವರೂಪರಾದ ಶಂಕರಾಚಾರ್ಯರ ಜನ್ಮ ದಿನವನ್ನು ಶಂಕರಾಚಾರ್ಯ ಜಯಂತಿಯೆಂದು ಕರೆಯಲಾಗುತ್ತದೆ. ಆದಿ ಶಂಕರಾಚಾರ್ಯರು ಅದ್ವೈತ ವೇದಾಂತವನ್ನು ಒಂದೆಡೆ ಸಂಗ್ರಹಿಸಿ ವೇದಗಳನ್ನು ವಿವರಿಸಿದರು. ಬನ್ನಿಇವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಗುರುಗಳಿಂದ ತಿಳಿಯೋಣ.
religiousTimesXP KannadaUpdated: 20 Mar 2023, 3:25 pm